ಇಂದು ದೇಶದಾದ್ಯಂತ ಕೋಟ್ಯಂತರ ಮೊಬೈಲ್ಗಳಿಗೆ ಬಂದ ಎಮರ್ಜೆನ್ಸಿ ಅಲರ್ಟ್ ಸಂದೇಶಗಳಿಂದ ಕೆಲವರು ಆತಂಕಕ್ಕೊಳಗಾದರು. ಆದರೆ ಇದು ‘ಸಚೇತ್’ ಸೆಲ್ ಬ್ರಾಡ್ಕಾಸ್ಟ್ ವ್ಯವಸ್ಥೆಯ ಪರೀಕ್ಷೆಯಷ್ಟೇ. ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ದೆಹಲಿಯಲ್ಲಿ ಅಧಿಕೃತ ಚಾಲನೆ ನೀಡಿದ ಈ ವ್ಯವಸ್ಥೆ ಭೂಕಂಪ, ಸುನಾಮಿ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ನೀಡಲು ಸಹಕಾರಿ